Sunday, December 10, 2023

Mulavidya Nirasa with Translation

 

मूलाविद्यानिरास:


Mulavidya Nirasa


प्रथम: खण्ड:

(विषयावतरणम्)

First Chapter

(Introducing the subject-matter)

अवस्थारहितं मूढै: त्र्यवस्थमिति कल्पितम् ।

आस्तां पुरस्तात् तत्तेजो मूलाविद्यानिरासकृत् ॥

The light which in itself is free from any state is wrongly imagined by the ignorant to be undergoing (experiencing) three states. May that light, which (successfully) refutes the root-ignorance, stand in front of me (in order to guide me).


पीठिका Prelude

. वेदान्तप्रक्रियासूचनम् - निर्विशेषानवच्छिन्न-शुद्धचैतन्य-स्वरूपे सर्वात्मनि मिथ्याभूतस्य

 अनात्मन: संसर्गम् आरोप्यमाणमबुधैः अपोद्य, वस्तुस्वरूपस्य निर्विचिकित्सं निश्चयार्थं

 निखिलनिगमारम्भ:-- इति भगवता भाष्यकारेण सोपपत्तिकं प्रस्थानत्रयेऽपि प्रदर्शितम् ।।

1. A hint at the Vedantic method

The limitless self is free from any distinctions and is of the nature of consciousness through and through. Upon this (pure) self, the ignorant superimpose the non-self born of misconception. The aim of all the Upanishads is to clearly ascertain the nature of Reality by sublating this super-imposition. This is expounded by Āchārya Śankara in his commentary on trio.


a) तत्र सर्वेऽपि वेदान्ता जाग्रद्व्यवहारे विषयविषयि-विभागमादाय आत्मानं विविञ्चन्ति ।

The Upanishads take the subject-object duality found in the waking state and discriminate the Atman from its object, the non-self.


b) झटित्यवगतमिथ्याभावे स्वप्ने पुनः तस्यैवात्मन: स्वयंज्योतिष्ट्वं प्रतिपादयन्ति ।

First, during the dream state which is easily understood to be false, the same Atman is pointed out by the Upanishads to be self-shining.

c) जाग्रत्-स्वप्न-प्रपञ्चयो: सर्वसमतासूचनेन च विषयमिथ्यात्वं प्रतिष्ठापयन्ति ।

Thereafter showing the all round similarity of (waking) the world with that of dream, they prove falsity of the waking world also.

d) अथापि विषयसाहचर्यं नैवात्मा विजहाति इत्यत: सविशेषो विषयावच्छिन्न एव – इति

 कांश्चिन् मन्दमतीन् प्रतिभायात् । तन्निराकरणाय सर्व-विषयमलवर्जितां सुषुप्तिमुपन्यस्य

 आत्मनो निस्सङ्गत्वं दृढीकुर्वन्ति; –

Nevertheless, a slow witted person might possibly think that the Ātman is still not free from its relationship, with the objects and therefore is verily distinct and bound to the objects. Hence, in order to remove this misunderstanding of him, the Upanishads appeal to the deep-sleep that is free from the (defilement) impurity of any foreign relatedness and ascertain the un-involvedness of the Ātman.


- इत्येवम् अवस्थात्रितय-परीक्षणेन कृतार्थयन्ति जिज्ञासून् आत्मतत्त्वाऽवेदनेन ॥

Thus, through an examination of the three states, the Upanishads fulfil the seeker’s life by revealing the truth of oneself.


. प्रकरणविषयादि -

एषैव प्रक्रिया वेदान्ताभियुक्तैरादृता, निर्दुष्टा च – इति स्पष्टमेव सूक्ष्ममतीनाम् ।

2. The subject matter etc., of the work

The intelligent know well that the same method is adopted by the Vedantic adepts (to reach their disciples) and is flawless.

अथ स्याद् -- उच्छेदात् संप्रदायाध्वनोऽस्य, अद्वैतस्य निस्संशयं तत्त्वं निश्चेतुमशक्नुवानै:,

स्वयमजानद्भिरेव द्वैतिपरिणतैः, अद्वैताचार्यंमन्यै: कैश्चिद् अन्यथान्यथा प्रतिपाद्यमानेन

प्रक्रियाभासेन मोमुह्यमानो दरीदृश्यते अद्यतन-जिज्ञासुगणः,

It is probably due to a break in the succession of the tradition that some people who fail to ascertain clearly the truth (of non-duality) have unconsciously slipped down to the state of Dualists, yet consider themselves to be non-dualist teachers. When such teachers are presenting only a semblance of the Vedantic method that too in various ways, the seekers of today are seen to be confused with such a teaching.

इत्यतो भाष्यत्रये तत्र तत्र प्रकीर्णान् विचारान् एकत्र पुञ्जीकृत्यद्वैतवासना-

दूषितान्त:करणै: प्रोच्यमानविषयाणां सारासार-विवेचन-पूर्वकं  वेदान्तार्थ-

प्रक्रियातत्त्व-निर्धारणार्थम् इदं प्रकरणं प्रस्तूयते ॥

Therefore, by unraveling with a critical analysis, how true or false are the various ideas in the teaching of such of those who are contaminated with duality, I attempt here to determine the true method of Vedanta by culling Śankarāchārya’s ideas scattered in the various places in his three sets of commentaries.


जिज्ञासुप्रतिपत्ति:

The belief of the Seeker

. सुषुप्तिकालेऽपि प्रपञ्चोऽस्ति - अत्र भवति जिज्ञासो: प्रतिपत्ति: -- यद्यपि जाग्रति विद्यमानं

विषयजातं स्वप्ने नोपलभ्यते, सुषुप्तौ च सर्वविधविषयाननुभूति: सकलजनसाधारणी,

तथापि नैतावता निष्प्रपञ्चत्वमात्मन: सेद्धुमर्हति ।

3. The world exists even in deep sleep also :-

An ordinary person who is still a seeker thinks like this – It is obvious that the waking set of objects is not found in dream. It is common that no object whatsoever is ever experienced by anybody in the sleep, yet this does not prove that the Ātman is free from the world;

तथाहि - सुप्तोत्थिता: सर्वेऽपि यथापूर्वमेव प्रपञ्चमुपलभन्ते जाग्रति । न कश्चिदपि संशेते

- इदमेव वा स्यान् मदीयं गृहं यस्मिन्नहं ह्यो रात्रौ सुष्वाप, किमन्यदेव वा ? - इति ।

because everyone experiences, on waking, the same world as before. Nobody ever doubts like this – Is it the same house of me where in I slept last night or some other?

व्यवहारे च अन्यै: सह न कदापि विसंवादो भवति कस्यचिदपि सुप्तिपूर्वतनजाग्रति

अनुभूतस्य विषयस्य तादवस्थ्यविषये ।

No person experiences any dis-agreement (or variance) with others in identifying the things of previous waking.

सुषुप्तिं गते हि सति एकस्मिन् पुरुषे, न सर्वेऽपि प्रसुप्ता भवन्तीति न तदानीं

 जगद्विच्छित्ति: स्यात् ।

When one person sleeps all others do not go to sleep, hence the world (continues to exist and) does not cease.

अपि च, यदि सुषुप्तौ सर्वोऽप्ययं प्रपञ्च: समुच्छिद्येत अत्यन्तमेव, कथमिदमुपपद्येत

 यज्जागरिते नियतं प्रपञ्चोपलम्भनमिति ?

If the world were to dissolve, for good, in sleep, how would we come to experience inevitably the same world on waking?

न हि - प्रतिजागरम् अभूतपूर्वमेव जगत् प्रत्यग्रमुत्पद्यते - इति शक्यतेऽभ्युपगन्तुं,

सकलप्रमाणविरोधेन अभावादपि भावोत्पत्ति: स्वीकृता मा भूदिति । न चैतदुचितं

 तदेवेदमिति निश्चित-तद्भावावगमकस्य प्रत्यभिज्ञानस्य उपेक्ष्यत्वाऽपादनम्, असति

 बाधके ।

One cannot hold that an altogether new and fresh world arises with every waking; because that amounts to accepting, contrary to all pramānās (evidences) that something comes out of nothing. And it is not proper to deny the definite experience of the sameness (i.e. pratya-bhijña), in the absence of any contradicting (or disproving) evidence.

तस्माद् न्यायपरिशुद्धा न भाति सुषुप्ते प्रपञ्चो न विद्यते इत्युक्ति:

Hence, it does not sound reasonable to maintain that the world does not exist in sleep.


. जाग्रत्-स्वप्नयो: प्रपञ्चो दृश्यते -- नापि स्वप्ने प्रपञ्चस्याभाव:; दृश्यते हि य: कोऽपि

 प्रपञ्चाभासः तत्रापि ।

4. The world (obviously exists during waking and dream:- Nor is it true that no world (whatsoever) exists in dream, because there too appears obviously something resembling the world.

न च वाच्यं - जागरितेऽपि प्रपञ्चाभास एव; न त्वस्ति पारमार्थिक: प्रपञ्च:, मानाभावात्;

तथा च न भ्रान्तिसिद्धेन प्रपञ्चेन सद्वितीयत्वमात्मन – इति ।

Objection of the Vedantin: Even in waking, it is only a seeming world. You cannot call it a real one because there is no means of knowledge whatsoever to prove it to be so. And thus, the Ātman cannot become dual(istic) with a world that is appearing erroneously.

जागरितं स्वप्नतुल्यमिति प्रतिज्ञामात्रेण हि न सर्वजनानुभवसिद्धं तयोर्वैषम्यम् अपह्नोतुं

शक्यते । जाग्रति विद्यमानौ देशकालनिमित्त-सम्पत्तिः, अबाधश्च - इत्येतौ

जाग्रदवस्थाया: स्वप्नतो वैलक्षण्यं स्फुटं गमयत:

Reply of the seeker: You cannot say this because merely by an assertion such as “waking is similar to dream”; it is not possible to negate the universally acknowledged (or experienced) dissimilarity (unlikeness) between them. The characteristic features of waking such as

a. presence of sufficient space, time and cause for the objects to exist really and

b. not being sublated.

These two go to prove clearly how the waking is distinct from the dream.

अपि च, निरिन्द्रियस्थाने अवस्थितान्त:करणे दोषसंस्कार-निमित्तज-प्रत्ययप्रवाह एव

 स्वप्नः, तदन्यद् जागरणम् - इति तयोर्लक्षणभेदोऽपि सुप्रतिपद:

Besides, they have contrasting features, such as, dream is a flow (or a series of projections of a mind which is detached from the senses and impelled by haphazard impressions. Whereas the waking is not so.

तथा हि श्रुति: - ’न तत्र रथाः’ (बृ. --१०) इत्यादि: स्वप्नस्य मिथ्यात्वप्रतिपादिका ।

Here is a Śruti that speaks of unreality of dream,

(In dream) there are neither chariots, nor horses, nor the roads; but it is the dreamer (alone) who projects (or imagines) (all of) them (chariots, horses and roads).” (Br.U.4-3-10)

स्मृतिश्च -

"इन्द्रियाणामुपरमे, मनोऽनुपरतं यदि । सेवते विषयानेव, तद्विद्यात् स्वप्नदर्शनम् ॥"

(मो.. २७५-२४) इति ।

Even a following smruti says the same,

When the senses retire but the mind, being active, it experiences the objects, that state would be known as dream”.

(Mo. Dha. Par.275-24)

न च क्वचिदपि एवं शास्त्रेषु जागरितस्यापि मिथ्यात्वं प्रतिपादितमुपलभ्यते, नाप्यनुभूयते,

येन भवेदपि तस्य स्वप्नतुल्यत्वम् ।

But nowhere in the scriptures does one find waking as taught to be unreal as is taught in case of dream; nor is it ever experienced as such, whereby the waking could be held to be similar to dream.


अथवा पुनरस्तु -- जाग्रत्स्वप्नयोः भेदकलक्षणे न स्त एव – इति । तथापि

 अनुभवारुढत्वादेव सुखदु:खभेदवत् तयोर्भेद: केन वार्यते ?

Even if a person ignores their distinguishing (or peculiar) character, how can he deny the contrast experienced between them as clearly as between pain and pleasure?

तस्माद् वैलक्षण्यात् स्वप्नजागरितयोः, न स्वप्न-साम्याद् जागरितेऽपि प्रपञ्चाभास:

शक्यानुमान: ; मा भूत् तुहिन-साधर्म्याद् दहनोऽपि तद्धर्मा इति ।

Therefore, merely by comparing with dream, waking world cannot be inferred to be unreal because a person would not infer fire to be cold by comparing it with ice.

तस्मात् स्वप्ने प्रपञ्चाभास:, प्रबोधे तु तथ्य एव प्रपञ्च: प्रतीयते - इत्यभ्युपगन्तव्यम्

Hence, we have accepted a semblance of world in dream and an experience of real world in the waking.

ततश्च सिद्धं सप्रपञ्चत्वमात्मन: स्वप्ने, निर्विवादमेव च जागरिते ॥

Therefore a final conclusion is that the Ātman is found to be with the world in dream and indisputably so in the world.1

-------------------------------------------------------------------------------------------------------------

1In dream, there is no sufficient space for the things

like elephant or a mountain, yet we see them.

Similarly, there is no sufficient time to really go to a distance

place and come back, yet we go and come back.

Sunday, October 12, 2014

శఙ్కర-మహామనన: వేదాంతముయొక్క కొన్ని మౌలిక భావాల చింతన

Dear Sādhakas,
   We are trying to upload and provide some of translations of Satchidānandendra Saraswati Swāmijis works, available in different languages.

About the book Śaṅkara-Mahā-Manana: Contemplation on Essential Vedāntic ideas.

Vedāntic ideas culled from Prasthāna-trayi bhāshya, along with their sources and explained in a simple and easily understandable way.

శఙ్కర-మహామనన గురించి:

ప్రస్థానత్రయీ భాష్యంలో తరచుగా వస్తున్న ఆత్మా, బ్రహ్మ మొదలగు భావాలు అతిసరళంగాను స్పష్టంగాను అతికొన్ని మాటంలో చప్పబడినవి. ఇందులో స్వామీజి ఆ భావాల మూలస్థానాల సంఖ్యలను కూడ ఇచ్చినారు.

Archive.Org page.

Download pdf from here.

Access all our uploaded books here.

Saturday, October 4, 2014

ಪ್ರಿಯ ಕೃಷ್ಣ - ಭಕ್ತಿಸರ್ವಸ್ವ; ಬೃಂದಾವನದ ಅಖಂಡಾನಂದರ ಸಾಹಿತ್ಯಮಾಲೆ

ಪ್ರಿಯ ಕೃಷ್ಣ 

ಅಖಂಡಾನಂದಸರಸ್ವತೀ ಅವರ ಭಕ್ತಿಸರ್ವಸ್ವ ಪುಸ್ತಕದ ಹಿಂದೀ ಲೇಖನಕ್ಕೆ ಒಬ್ಬ ಮಹಾತ್ಮರ ಕನ್ನಡಾನುವಾದ​.

ಶ್ರೀಕೃಷ್ಣ​! ನಾನರಿಯೆ, ಎಂದಿನಿಂದ ನಿನ್ನನು ನಾನು ಬಿಟ್ಟಿದ್ದೆನೆಂದು. ಸ್ವಲ್ಪ ಮಟ್ಟಿಗೆ ಅರಿತರೂ ಸರಿಯಾಗಿ ನೆನಪಾಗುತ್ತಲಿಲ್ಲ​. ಯುಗಯುಗಗಳು ಕಳೆದಿವೆ; ಜನ್ಮ ಜನ್ಮಗಳೇ ಕಳೆದು ಹೋಗಿವೆ. ಒಮ್ಮೆ ತೃಣವಾಗಿ ಜನರ ಪಾದದಡಿಯಲ್ಲಿ ತುಳಿಯಲ್ಪಟ್ಟಿದ್ದೆನು. ಒಮ್ಮೆ ಕಾಷ್ಠವಾಗಿ ಅಗ್ನಿಯಲ್ಲಿ ದಗ್ಧವಾಗಿ ಹೋಗಿದ್ದೆನು. ಕೆಲವೊಮ್ಮೆ ಹುಳಕೀಟಗಳಾಗಿ ಜನರನ್ನು ಪೀಡಿಸುತ್ತಿದ್ದೆನು. ಒಮ್ಮೊಮ್ಮೆ ಸಮುದ್ರದ ಭಯಂಕರವಾದ ಅಲೆಗಳ ಮೇಲೆ ತೇಲುತ್ತಿದ್ದೆನು. ಮತ್ತೆ ಕೆಲವೊಮ್ಮೆ ಅನೇಕ ಪಶುಪಕ್ಷಿಗಳ ಯೋನಿಯಲ್ಲಿ ಹುಟ್ಟಿ ಜನರ ಹೊಡೆತಕ್ಕೆ ಬಲಿಯಾಗಿದ್ದೆನು. ಯಾರು ಯಾರನ್ನೆಲ್ಲ ಕರೆದಿದ್ದೆನೋ, ಯಾರ ಚರಣಗಳನ್ನೆಲ್ಲ ಶರಣು ಹೊಕ್ಕಿದ್ದೆನೋ ನಾನರಿಯೆ. ಆದರೆ ಇದಂತೂ ನಿಶ್ಚಯ​, ನಿನ್ನನು ಮಾತ್ರ ಒಮ್ಮೆಯೂ ಕೂಗಿ ಕರೆಯಲಿಲ್ಲ​. ಎನಿತು ಸಲವೋ ಸ್ತ್ರೀಯಾಗಿ, ಜನರ ಭೋಗ್ಯವಸ್ತುವಾದೆನೋ ಮತ್ತೆಷ್ಟು ಸಲವೋ ಪುರುಷನಾಗಿ, ಎಷ್ಟು ಮಂದಿಯರ ಹೊಗಳುಭಟ್ಟನಾಗಿದ್ದೆನೋ ಎಂದು ನಾನರಿಯೆ. ಶ್ರೀಕೃಷ್ಣ​! ಒಮ್ಮೆಯಾದರೂ ನಾನು ನಿಜವಾಗಿ, ಮನಃಪೂರ್ವಕವಾಗಿ ನಿನ್ನನು ಶರಣು ಹೊಗಲಿಲ್ಲ​. ಒಮ್ಮೆಯೂ ನಿನ್ನನು ಆರ್ತಸ್ವರದಿಂದ ಕರೆಯಲಿಲ್ಲ​. ಏನು ಹೇಳಲಿ, ಕರೆಯಬೇಕೆನ್ನುವ ಇಚ್ಛೆಯೂ ಕೂಡ ಬಂದಿರಲಿಲ್ಲವಲ್ಲ​. ಅಮೃತವೆಂದೆಣಿಸಿ, ನಾನು ಕಾದಿರುವ ಕಬ್ಬಿಣದ ದ್ರವವನ್ನೇ ಪಡೆಯಲು ಓಡಿದೆ. ಅದರಿಂದ ಸುಟ್ಟು ಹೋಗಿ ಚಿನ್ನದ ದ್ರವವನ್ನು ಕುರಿತು ಓಡಿದೆ. ಅಲ್ಲಿಂದ ತಿರುಗಿ, ಲವಣಸಮುದ್ರಕ್ಕೆ ನೆಗೆದೆ. ಅಲ್ಲಿಯೂ ಹಸಿವು ಬಾಯಾರಿಕೆಯನ್ನು ಹೊಂದುತ್ತ ಜಲಚರಗಳ ಹೊಡೆತಗಳನ್ನು ತಿಂದೆ. ಎಲ್ಲಿಗೆ ತಾನೇ ಹೋಗಲಿಲ್ಲ​? ಯಾರ ಬಾಗಿಲಿಗೆ ತಾನೇ ತಲೆಯನ್ನು ಕುಟ್ಟಿಕೊಳ್ಳಲಿಲ್ಲ​. ಆದರೆ ಅಯ್ಯೋ ನನ್ನ ದುರ್ಬುದ್ಧಿಯೇ, ಒಮ್ಮೆಯಾದರೂ ನೀನು ನಿಜವಾದ ಸ್ವಾಮಿಯನ್ನು ಸ್ಮರಿಸಲೇ ಇಲ್ಲವಲ್ಲ​!

ಇದೆಲ್ಲವೂ ನಡೆಯುತ್ತಿತ್ತು. ಆದರೆ ಈ ಎಲ್ಲ ಬಾರಿ ಬಾರಿಯ ಭ್ರಮಣದಲ್ಲಿಯೂ ಒಂದು ಪ್ರೇರಣೆಯಿತ್ತು, ಶ್ರೀಕೃಷ್ಣನದು. ಹೌದು ಶ್ರೀಕೃಷ್ಣ​, ನಿನ್ನದೇ ಪ್ರೇರಣೆಯಿತ್ತು. “ನಾನು ನಿಜವಾದ ಸುಖವನ್ನು ಪಡೆಯುವೆನು, ನಿಜವಾದ ಶಾಂತಿಯನ್ನು ಪಡೆಯುವೆನು ಮತ್ತು ನನ್ನ ಸ್ವಾಮಿಯ ಸನ್ನಿಧಿಗೆ ತೆರಳಿ ನನ್ನ ಪ್ರಿಯತಮನನ್ನು ಅಪ್ಪಿಕೊಂಡು, ಶಾಶ್ವತವಾಗಿ ಅವನ ಹೃದಯದೊಡನೆ ಕೂಡಿಕೊಳ್ಳುವೆನು-ಒಂದಾಗಿ ಬಿಡುವೆನು” ಎಂಬ ಪ್ರೇರಣೆಯನ್ನೇ ನೀನು ಹೃದಯದಲ್ಲಿದ್ದುಕೊಂಡು ಮಾಡುತ್ತಿದೆ. ಇಚ್ಛೆಯು ನಿನ್ನದೇ ಕೊಡುಗೆಯಾಗಿತ್ತು. ಆದರೆ ನಾನು ಎಷ್ಟರ ಮಟ್ಟಿಗೆ ಉನ್ಮತ್ತನಾಗಿದ್ದೆನೆಂದರೆ ಈ ಹಂಬಲವೂ ಯಾರಿಂದ ಒದಗಿದೆ ಎಂದು ತಿಳಿಯದೇ ಇದ್ದೆ. ಮತ್ತು ಯಾರ ಬಳಿಗೆ ಹೋದರೆ ಈ ಬಯಕೆಯು ಈಡೇರುವದು ಎಂಬುದನ್ನೂ ಅರಿಯುತ್ತಿರಲಿಲ್ಲ​. ಅರಿಯದೆಯೇ ನಾನು ಅಜ್ಞಾತಪಥದಲ್ಲಿ ನಡೆಯಲಾರಂಭಿಸಿದ್ದೆ. ಅಲ್ಲಿಯೇ, ವಿಷಯಗಳಿಂದ ಸುಖಶಾಂತಿಗಳನ್ನು ಹುಡುಕಲಾರಂಭಿಸಿದ್ದೆ, ಎಲ್ಲಿ ಕನಸಿನಲ್ಲಿಯೂ ಕೂಡ ಅವುಗಳ ದರ್ಶನವೂ ದೊರೆಯಲಾರದೋ, ಅಲ್ಲಿ.

ಆದರೆ ನಾನೀಗ ತಿಳಿದುಕೊಂಡೆ. ನಾನು ತಿಳಿದುಕೊಂಡೆನೆಂದು ಹೇಗೆ ಹೇಳಲಿ. ನಿನ್ನ ಪ್ರೇಮಿಗಳಿಂದ ಕೇಳುತ್ತಿರುವೆನು. ನನ್ನ ಇಚ್ಛೆಯು, ಅನಂತ ಆನಂದದ ಮತ್ತು ಸುಖದ ಅಭಿಲಾಷೆಯು, ನಿಜವಾದದ್ದೇ ಎಂದು ನಿನ್ನ ಪ್ರೇಮಿಯರು ನಿನ್ನ ಯಾವ ಸಂದೇಶವನ್ನು ಹೇಳಿದ್ದಾರೋ, ಅದರಿಂದ ಊಹಿಸಿರುವೆನು. ಆದರೂ ಕೂಡ ನನ್ನ ಮಾರ್ಗವು ಸರಿಯಾಗಿರಲಿಲ್ಲ​. ಮರುಭೂಮಿಯಲ್ಲಿ ನಾನು ನೀರನ್ನು ಹುಡುಕುತ್ತಾ ಇದ್ದೆ. ಪ್ರಪಂಚದಲ್ಲಿಯೇ ಸುಖ ದೊರೆವುದೆಂದು ತಿರುಗುತ್ತಿದ್ದೆ. ಅಯ್ಯೋ! ಪ್ರಪಂಚದಲ್ಲಿ ಎಲ್ಲಿ ತಾನೇ ಸುಖ ಸಿಕ್ಕೀತು? ತಿರುಗುತ್ತಿದ್ದೆ. ಬಹಳವಾಗಿಯೇ ತಿರುಗುವದಾಯಿತು. ಗೊತ್ತಾಯಿತು, ಸುಖವು ನಿನ್ನ ಚರಣಗಳಲ್ಲಿಯೇ ಇದೆ ಎಂದು. ಈಗ​, ಪ್ರಭುವೇ! ನಿನ್ನ ಚರಣಗಳಿಗೆ ಬಂದಿದ್ದೇನೆ. ಈ ನಿನ್ನ ರಕ್ತವರ್ಣಪದತಲಗಳು, ಕಮಲಕ್ಕಿಂತಲೂ ಕೋಮಲವಾದ ಈ ನಿನ್ನ ಚರಣಗಳು, ಸರ್ವದಾ ನನ್ನ ಹೃದಯದಲ್ಲಿ ಸ್ನಿಗ್ಧವಾಗಿರಲಿ. ಇವುಗಳ ಶೀತಲದಿಂದ​, ನನ್ನ ಹೃದಯದಲ್ಲಿ ಧಗಧಗನೆ ಹೊತ್ತಿ ಉರಿಯುತ್ತಿರುವ ಅಗ್ನಿಯು ಶಮನವಾಗಿಲಿ. ಪ್ರಿಯತಮನೇ, ಒಂದು ಸಲ ನನ್ನ ವಕ್ಷಸ್ಥಲದಲ್ಲಿ ನಿನ್ನ ಚರಣಗಳನ್ನು ಇಟ್ಟುಬಿಡಪ್ಪ​!, ಇಟ್ಟುಬಿಡು!, ನನ್ನ ಈ ಒಂದು ಮಾತನ್ನು ಕೇಳಿಬಿಡು.

ಅಯ್ಯೋ! ನಾನೆಷ್ಟು ಮೂರ್ಖ​. ಹೃದಯದಾಳದಲ್ಲಿ ಈಗಲೂ ವಿಷಯದ ಹಂಬಲಿಕೆಯಿದೆ. ಆದರೂ ಬರಿಯ ಬಾಯಿಮಾತಿನಿಂದ ನಿನ್ನನ್ನು ಬೇಡುತ್ತಿದ್ದೇನೆ. ಇದರಿಂದಲೇ ನನಗೆ ಗೊತ್ತಾಗುತ್ತಿದೆ, ಹೇ ಶ್ರೀಕೃಷ್ಣ​! ನೀನು ದೂರದಿಂದಲೇ ನನ್ನನ್ನು ನೋಡಿ ನಗುತ್ತಿದ್ದೀಯ ಅಂತ​. ನನ್ನ ಹತ್ತಿರಕ್ಕೆ ಬರದೇ ಇದ್ದೀಯ ಅಂತ​. ನಿನ್ನ ಪ್ರೇಮಿಗಳ ಮೂಲಕ​, ನಿನ್ನ ದೂತರ ಮೂಲಕ​, ಕೇಳಿದ ಸಂದೇಶವನ್ನು ನಾನು ತಥ್ಯದಿಂದ ಈಗಲೂ ಗ್ರಹಣಮಾಡಲಿಲ್ಲ​. ಸ್ವಲ್ಪ ಹೊತ್ತು ಆ ಸಂದೇಶಗಳನ್ನು ಕೇಳಿದರೂ, ಮನಸ್ಸು ಅವುಗಳನ್ನು ಸರಿಯಾಗಿ ಗ್ರಹಿಸಲಿಲ್ಲ​. ನಿನ್ನ ಸಂದೇಶವು ನಿಜವೆಂದು ಮನದಟ್ಟಾಗಿದ್ದಿದ್ದರೆ, ‘ಶ್ರೀಕೃಷ್ಣ ಸ್ಮರಣೆಯಲ್ಲಿಯೇ ನಿಜವಾದ ರಸವಿದೆ’ ಎಂದು ಅದಕ್ಕೆ ವಿಶ್ವಾಸವಾಗುತ್ತಿತ್ತು. ‘ವಿಷಯಗಳಲ್ಲಿ ರಸವಿಲ್ಲ​’ ಎಂದು ಅನುಭವ ತಂದುಕೊಂಡು ಬಿಟ್ಟರೆ ಅದು ಮತ್ತೆ ವಿಷಯಗಳ ಕಡೆಗೆ ಕನಸಿನಲ್ಲಿಯೂ ತಿರುಗುವದಿಲ್ಲ​, ನಿನ್ನ ಚರಣಕಮಲದ ರಸಪಾನದಲ್ಲಿಯೇ ಮತ್ತವಾಗಿಬಿಡುತ್ತದೆ. ಈಗಿನ ಮನಸ್ಥಿತಿಯಲ್ಲಿ ಹೀಗೆ ನಡೆಯುವದಿಲ್ಲ​. ಆದರೆ ಶ್ರೀಕೃಷ್ಣ​! ನಾನು ಏನು ಮಾಡಲಿ? ಮನಸ್ಸನು ಒಪ್ಪಿಸುವದು ನನ್ನ ಕೈಯಲ್ಲಿಲ್ಲ​. ಅದು ಬಲಶಾಲಿಯಾಗಿದೆ. ತನ್ನ ಹಟದಲ್ಲೇ ಸಿಕ್ಕಿಕೊಂಡಿದೆ. ಕಾಮ​, ಕ್ರೋಧ​, ಲೋಭ ಮುಂತಾದವುಗಳೊಡನೆ ಮೈತ್ರಿ ಮಾಡಿಕೊಂಡಿದೆ. ಅದು ನಿನ್ನ ಸಂದೇಶವನ್ನು ಕೇಳಿಯೂ ಕೇಳದಂತೆ ವರ್ತಿಸುತ್ತಿದೆ. ಎಲ್ಲವನ್ನೂ ನೋಡುತ್ತಲೂ ಕೇಳುತ್ತಲೂ ಇದ್ದರೂ ಅಭ್ಯಾಸವಾಗಿರುವ ಮಾರ್ಗದಲ್ಲಿಯೇ ಅದು ಹೋಗುತ್ತಿದೆ.

ಇದಕ್ಕೆ ಉಪಾಯವೊಂದಿದೆ. ನೀನು ಸಂದೇಶವನ್ನು ಕಳಿಸುವದು ಬೇಡ​. ನೀನೇ ಬಾ. ನೀನೇ ಖುದ್ದಾಗಿ ಬಾ. ನನ್ನ ಮಾತನ್ನು ಕೇಳುತ್ತಿದ್ದೀಯ ಅಲ್ಲವಾ? ಒಂದು ಕ್ಷಣವಾಗಲೀ ನನ್ನ ಕಣ್ಣ ಮುಂದೆ ಪ್ರಕಟವಾಗು. ಸ್ವಲ್ಪ ಹೊತ್ತು ನನ್ನ ಹೃದಯದಲ್ಲಿ ಬಂದು ಕುಳಿತುಕೊಂಡು ಬಿಡು. ಅದರ ಬಳಿಕ ಸಂದೇಶದ ಸ್ಥಾನದಲ್ಲಿ, ‘ಹೇ ಮನವೇ, ನೀನು ನನ್ನದಾಗಿದ್ದೀಯ​. ನನ್ನ ಸೇವೆಯಲ್ಲಿರು. ಒಂದು ಕ್ಷಣವೂ ನನ್ನನ್ನು ಬಿಟ್ಟು ಹೋಗಬೇಡ​’ ಎಂದು ನಿನ್ನ ಬಾಯಿಂದಲೇ ಮನಸ್ಸಿಗೆ ಅಪ್ಪಣೆ ಮಾಡು. ಹೇ ನನ್ನ ಸರ್ವಸ್ವ​! ಶ್ರೀಕೃಷ್ಣ​! ಅದು ನಿನ್ನ ಆಜ್ಞೆಯನ್ನು ಪಾಲಿಸುತ್ತದೆ. ನಿನ್ನ ಅಪ್ಪಣೆಯನ್ನು ನಿಶ್ಚಯವಾಗಿ ಅದು ಪಾಲಿಸುವದು ಎಂದು ನನಗೆ ವಿಶ್ವಾಸವಿದೆ. ಹೀಗೆಯೇ ಮಾಡಿಬಿಡಪ್ಪ​. ನಾನು ಯಾವಾಗಲೂ ನಿನ್ನ ಸಾನ್ನಿಧ್ಯವನ್ನು ಹೊಂದಿರುವೆ. ಶ್ರೀಕೃಷ್ಣ​! ಏನು ಹೇಳುತ್ತಿಯ​? ‘ನಿನ್ನ ಹೃದಯವು ಕಲುಷಿತವಾದದ್ದು. ನಾನು ಬರುವದಕ್ಕೆ ಅದು ಯೋಗ್ಯವಾದದ್ದಲ್ಲ​. ನಿನ್ನ ಕಣ್ಣುಗಳು ದೂಷಿತವಾಗಿವೆ. ನನ್ನ ದರ್ಶನ ಪಡೆಯುವದಕ್ಕೆ ಅವುಗಳಿಗೆ ಯೋಗ್ಯತೆಯಿಲ್ಲ​’, ಹೀಗಲ್ಲವೇ ನೀನು ಹೇಳುವದು? ಆದರೆ ನನ್ನ ವಶದಲ್ಲಿ ತಾನೇ ಏನಿದೆ? ನನ್ನ ಕಣ್ಣುಗಳನ್ನು ಮತ್ತು ಹೃದಯವನ್ನು ಶುದ್ಧಿಗೊಳಿಸುವವರು, ಬೇರೆ ಯಾರು ತಾನೇ ಇದ್ದಾರೆ? ನೀನೇ ಖುದ್ದಾಗಿ ಪವಿತ್ರಗೊಳಿಸಿ, ಬಳಿಕ ಬಂದುಬಿಡು. ಅವುಗಳು ಶುದ್ಧವಾದ ಮೇಲೆಯೇ ನೀನು ಬರುವದಾದರೆ ಕೋಟಿಕಲ್ಪಗಳು ಕಳೆದರೂ ನಿನ್ನ ದರ್ಶನವನ್ನು ಪಡೆಯುವದಕ್ಕೆ ನಾನು ಯೋಗ್ಯನಾಗಲಾರೆನು. ಶ್ರೀಕೃಷ್ಣ​! ನೀನು ತುಂಬ ದಯಾಳುವಲ್ಲವೇ? ಮಹಾ ಭಕ್ತವತ್ಸಲನಲ್ಲವೇ? ‘ನಾನು ಪ್ರೇಮಪರವಶನು’ ಎಂದು ನೀನೇ ಅಂಗೀಕರಿಸಿರುವೆಯಲ್ಲವೇ? ... ಆದರೆ, ನಾನು ತಪ್ಪಿರುತ್ತೇನೆ. ನಾನು ಭಕ್ತನೇ ಅಲ್ಲ​. ನಾನು ನಿನ್ನನ್ನು ಪ್ರೇಮಿಸುತ್ತಲೂ ಇಲ್ಲ​. ನಾನು ನಿನ್ನ ದಯೆಗೆ ಪಾತ್ರವಾಗಿದ್ದೇನೆ ಎಂದು ನಿಜವಾದ ಹೃದಯದಿಂದ ಮನಸ್ಸಿಗೆ ಎನಿಸುತ್ತಲೇ ಇಲ್ಲ​. ಎಲ್ಲಿದೆ ಆ ದೀನಭಾವ ನನ್ನಲ್ಲಿ? ನಾನು ಅಭಿಮಾನದ ಮೂರ್ತಿಯೇ ಆಗಿದ್ದೇನೆ. ಹೀಗಿರುವಾಗ ನೀನು ನನ್ನ ಮೇಲೆ ದಯೆ ತೋರಿಸಲಾರೆ ಅಲ್ಲವೇ? ಶ್ರೀಕೃಷ್ಣ​! ಆದರೆ, ಈ ಅವಸ್ಥೆಯಲ್ಲಿರುವದರಿಂದಲೇ ನಾನು ವಾಸ್ತವವಾಗಿ ನಿನ್ನ ದಯೆಗೆ ಪಾತ್ರನಾಗಿದ್ದೇನೆ. ನಾನು ನನ್ನನ್ನು ದಯಾಪಾತ್ರನೆಂದು ತಿಳಿದಿದ್ದರೆ ದಯೆಗೆ ಪಾತ್ರನೇ ಆಗಿರುತ್ತಿದ್ದೆ. ಇದರಲ್ಲಿ ನಿನ್ನ ದಯಾಲುತಾ ಎಲ್ಲಿ ಬಂತು? ನನ್ನ ಸ್ಥಿತಿಯು ಎಷ್ಟು ದಯನೀಯವಾಗಿದೆಯೆಂದರೆ, ನಾನು ನನ್ನನ್ನು ದಯಾಪಾತ್ರನೆಂದು ತಿಳಿಯದೇ ಇರುತ್ತೇನೆ. ಆದ್ದರಿಂದಲೇ ನಾನು ನಿನ್ನ ದಯೆಗೆ ಪಾತ್ರನಾಗಿಬಿಟ್ಟಿದ್ದೇನೆ. ಇದು ಹೇಗೆಂದರೆ, ಭಯಂಕರ ರೋಗದಿಂದ ಪೀಡಿತವಾದ ಒಂದಾನೊಂದು ಪ್ರಾಣಿಯು ಉನ್ಮಾದದಿಂದ ತನ್ನ ರೋಗವನ್ನರಿಯದೆಯೇ ಇರುತ್ತದೆ. ಆದ ಕಾರಣವೇ ಜನರು ಅದರ ಮೇಲೆ ವಿಶೇಷದಯೆಯನ್ನು ತೋರಿಸುವರು. ಇದೇ ರೀತಿಯಲ್ಲಿ ಅಜ್ಞಾನವಶದಿಂದ ನನ್ನ ರೋಗವನ್ನರಿಯದೇ ಇರುವ ನಾನು, ನಿನ್ನ ದಯೆಗೆ ವಿಶೇಷಪಾತ್ರನಾಗದೆ ಇರುವೆನೇ?

ನಾನು ನಿನ್ನ ಲೀಲೆಯನ್ನು ಕೇಳಿದ್ದೆ. ನಿನ್ನ ಕಥೆಯನ್ನು ಶ್ರವಣ ಮಾಡಿದ್ದೆ. ನೀನು ಪತಿತರನ್ನು ಪತಿತಪಾವನರನ್ನಾಗಿ ಮಾಡುತ್ತೀಯ​. ಅಧಮರನ್ನು ಅಧಮರ ಉದ್ಧಾರದ ಸಾಧನರಾಗಿ ಮಾಡುತ್ತೀಯ​. ಪ್ರೇಮಿಗಳು ನಿನ್ನನ್ನು ಕುಣಿಸಲು ಕುಣಿಯುತ್ತೀಯ​. ಅವರು ಏನೇನು ಹೇಳುವರೋ ಅದನ್ನೆಲ್ಲ ನೀನು ಮಾಡುತ್ತೀಯ​. ನಿನ್ನ ಬಾಗಿಲಿಗೆ ಬಂದು, ನಿನ್ನ ಚರಣಗಳಲ್ಲಿ ಬಿದ್ದು ಬೇಡಿಕೊಳ್ಳುತ್ತೇನೆ - ಎತ್ತಿಕೊಳ್ಳೋ ನನ್ನನ್ನು. ‘ನೀನು ನನ್ನವನು’ ಎಂದು ಒಮ್ಮೆ ಹೇಳಿಬಿಡು. ಪ್ರಭುವೇ! ನನ್ನನ್ನು ಸ್ವೀಕರಿಸು. ಈ ಪ್ರಪಂಚವೆಲ್ಲವೂ ನಿನ್ನದೇ ಆಗಿದೆಯಲ್ಲವೇ? ಹೀಗಿರುವಲ್ಲಿ ನನ್ನನ್ನು ಹೊರಗಡೆ ನಿಲ್ಲಿಸುವದಕ್ಕೆ ಇಚ್ಛಿಸುತ್ತೀಯ​? ನಾನು, ನಿನ್ನವನೇ ಆಗಿರುವೆನಲ್ಲವೇ? ಮತ್ತೇ, ಹೀಗೆಂದು ಹೇಳುವದಕ್ಕೆ ಏಕೆ ನಿಧಾನ ಮಾಡುತ್ತಿದ್ದೀಯ​? ನನ್ನ ಸ್ವಾಮಿ! ನೀನು ನಗುತ್ತಿರುವೆ. ಏಕೆ ನಗುತ್ತಿರುವೆ? ನನ್ನ ಅಜ್ಞಾನವನ್ನು ಕುರಿತೇ? ಹೌದು, ನಾನು ನಗೆಗೆ ಯೋಗ್ಯನೇ ಆಗಿರುವೆನು. ‘ನೀನು ನನ್ನವನೇ ಆಗಿದ್ದೀಯ​. ಎಲ್ಲ ಅವಸ್ಥೆಗಳಲ್ಲಿಯೂ ನನ್ನವನಾಗಿಯೇ ಇದ್ದೀಯ​. ನಾನು ಯಾವಾಗಲೂ ನಿನ್ನನ್ನು ಬಿಡಲಿಲ್ಲ​’ ಎಂದು ನೀನು ಸಂಜ್ಞೆ ಮಾಡುತ್ತಿರುವೆ. ನಾಥ​! ಹೀಗೆಂದೇ ಅಲ್ಲವೇ ನೀನು ಹೇಳುವದು - ‘ನೀನು ಪಾಪವನ್ನು ಮಾಡುವಾಗಲೂ ನಿನ್ನ ಜೊತೆಗೆ ನಾನಿದ್ದೆ’ ಎಂದು. ‘ನಿನ್ನ ಹಿಂದೆ ನಿಂತುಕೊಂಡು ನಿನ್ನನ್ನು ನೋಡುತ್ತಾ ಇದ್ದೆ. ಒಂದು ಕ್ಷಣವೂ ಬಿಡಲಿಲ್ಲ​. ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ನೀನು ಮಾತ್ರ ನನ್ನನ್ನು ಬಿಟ್ಟಿದ್ದೀಯ​. ನನ್ನ ಕಡೆಯಿಂದ ಕಣ್ಣುಗಳನ್ನು ತಿರುಗಿಸಿಕೊಂಡು ಬಿಟ್ಟಿದ್ದೀಯ​. ಪ್ರಪಂಚದ ಸೌಂದರ್ಯದಲ್ಲಿ ಮುಗ್ಧನಾಗಿ ನನ್ನ ಕಡೆಗೆ ನೋಡುವದನ್ನೇ ಬಿಟ್ಟು ಬಿಟ್ಟೆ’. ಪ್ರಭುವೇ! ಇದು ಸತ್ಯ​. ನೀನು ಹೇಳುವದು ಸರಿಯೆ. ನೀನು ನನ್ನನ್ನು ಬಿಡಲಿಲ್ಲ​. ನೀನು ನನ್ನ ಮೇಲೆ ಅಮೃತವನ್ನೇ ವರ್ಷಿಸಿದ್ದೀಯ​. ಯಾವ ಅಗಮ್ಯಸ್ಥಳಕ್ಕೆ ಹೋಗಬಾರದೋ ಅಲ್ಲಿಗೆಲ್ಲ ನಿನಗೆ ನನ್ನ ಜೊತೆಯಲ್ಲಿ ಹೋಗಬೇಕಾಯಿತು. ಆದರೆ ಹೇ ಅನಂತಸ್ವರೂಪ​! ಈಗ ನನ್ನ ಪ್ರಮಾದವನ್ನು, ನನ್ನ ಅಪರಾಧವನ್ನು ಎಣಿಸದಿರು. ಈ ದೇಹವು, ಈ ಇಂದ್ರಿಯಗಳು, ಈ ಪ್ರಾಣವು, ಈ ಮನಸ್ಸು, ಬುದ್ಧಿ, ಅಹಂಕಾರ​, ಆತ್ಮ ಏನೇನಾಗಿ ನಾನು ಇದ್ದೆನೋ, ಇರುವೆನೋ, ಆಗುವೆನೋ ಅದೆಲ್ಲವೂ ನಿನ್ನದೇ ಆಗಿತ್ತು. ನಿನ್ನದಾಗಿಯೇ ಇರುವದು. ನಿನ್ನದೇ ಆಗುವದೂ. ಈಗ ‘ನಾನು ಈ ಸತ್ಯದಲ್ಲಿ ಸ್ಥಿರವಾಗುವೆನು ಮತ್ತು ಪ್ರತಿಕ್ಷಣವೂ ನಿನ್ನ ಚರಣಕಮಲಗಳನ್ನು ಹೃದಯದೊಡನೆ ಅಂಟಿಸಿಕೊಳ್ಳುವೆನು’ ಎಂದು ಈ ರೀತಿ ಕೃಪೆಮಾಡು. ನನ್ನ ಜೀವನಸರ್ವಸ್ವ​! ನನ್ನ ಪ್ರಾಣದ ಪ್ರಾಣ​! ನನ್ನ ಸ್ವಾಮಿ! ಯಾವದರಿಂದ ನನ್ನ ಸಮಸ್ತ ಅಹಂಕಾರವೂ ಮಮಕಾರವೂ ಸುಟ್ಟು ಬೂದಿಯಾಗಿ ಬಿಡುವದೋ ಆ ಪ್ರೇಮದ ಜ್ವಾಲೆಯನ್ನು ನನ್ನ ಹೃದಯದಲ್ಲಿ ದೀಪ್ತಗೊಳಿಸು. ಆಗ ಹೃದಯ ಮಂದಿರದಲ್ಲಿ ಕುಳಿತುಕೊಳ್ಳುವದಕ್ಕೆ ನಿನಗೆ ಸ್ಥಳ ಸಿಕ್ಕುವದು. ಪ್ರಿಯತಮನೇ! ಯಾವದರಿಂದ ಸಂಪೂರ್ಣ ಹೃದಯವು ಕರಗಿ ಕಣ್ಣೀರಾಗಿ ಕಣ್ಣುಗಳನ್ನು ತೊಳೆಯುವದೋ ಆ ನಿನ್ನ ವಿರಹವನ್ನು ನೀಡು. ಅದರಿಂದ ಕಣ್ಣುಗಳು ಎಲ್ಲೆಲ್ಲಿಯೂ ಯಾವಾಗಲೂ ನಿನ್ನ ಅನುಪಮವಾದ ರೂಪರಾಶಿಯ ಮಧುವನ್ನು ಕುಡಿದು ಮತ್ತವಾಗಲಿ.

ಪ್ರಭೋ! ನಿನಗಾಗಿ ವ್ಯಾಕುಲತೆಯನ್ನು ಕೊಟ್ಟುಬಿಡಪ್ಪ​. ನಿನಗಾಗಿ ನಾನು ತಳಮಳದಿಂದ ತಿರುಗುತ್ತಿರುವೆ --

ಹೇ ನಾಥ ರಮಣ ಪ್ರೇಷ್ಠ ಕ್ವಾಸಿ ಕ್ವಾಸಿ ಮಹಾಭುಜ । ದಾಸ್ಯಾಸ್ತೇ ಕೃಪಣಾಯಾ ಮೇ ಸಖೇ ದರ್ಶಯ ಸನ್ನಿಧಿಂ ॥
ಹೇ ನಾಥ ಹೇ ರಮಾನಾಥ ವ್ರಜನಾಥಾತಿನಾಶನ । ಮಗ್ನಮುದ್ಧರ ಗೋವಿಂದ ಗೋಕುಲಂ ವೃಜಿಣಾರ್ಣವಾತ್ ॥
ಹೇ ದೇವ ಹೇ ದಯಿತ ಹೇ ಭುವನೈಕಬಂಧೋ, ಹೇ ಕೃಷ್ಣ ಹೇ ಚಪಲ ಹೇ ಕರುಣೈಕಸಿಂಧೋ ।
ಹೇ ನಾಥ ಹೇ ರಮಣ ಹೇ ನಯನಾಭಿರಾಮ​, ಹಾ ಹಾ ಕದಾ ನು ಭವಿತಾಸಿ ಪದಂ ದೃಶೋರ್ನಃ ॥
ಯುಗಾಯಿತಂ ನಿಮೇಷೇಣ ಚಕ್ಷುಷಾ ಪ್ರಾವೃಷಾಯಿತಂ । ಶೂನ್ಯಾಯಿತಂ ಜಗತ್ಸರ್ವಂ ಗೋವಿಂದವಿರಹೇಣ ಮೇ ॥

ಶ್ರೀಕೃಷ್ಣ​! ಈ ಕಣ್ಣುಗಳು ನಿನ್ನನ್ನು ಬಿಟ್ಟು ಮತ್ತೊಂದನ್ನು ಯತಕ್ಕೆ ತಾನೇ ನೋಡವವು? ಬೇಕಾದರೆ ನೀನು ಇವುಗಳ ಮುಂದೆ ಬಂದು ನಿಂದುಕೊಳ್ಳೋ. ಅಲ್ಲದಿದ್ದರೆ ಅವುಗಳನ್ನು ಸುಟ್ಟು ಬಿಡು. ಈ ವಾಕ್ಕು ಮತ್ತೊಂದರ ಹೆಸರನ್ನ್ನು ಏಕೆ ತಾನೇ ತೆಗೆದುಕೊಳ್ಳುತ್ತಿದೆಯೋ? ಇದರಿಂದ​, ಬೇಕಾದರೆ, ನಿನ್ನ ಹೆಸರೇ ಬರಲಿ. ಇಲ್ಲದಿದ್ದರೆ ಇದು ನಷ್ಟವೇ ಆಗಲಿ. ಶ್ರೀಕೃಷ್ಣ​! ನನ್ನ ಕರ್ಣವು ನಿನ್ನ ಮಧುರ ಆಲಾಪವನ್ನೇ ಸೇವಿಸಲಿ, ನಿನ್ನ ಕೊಳಲಿನ ನಾದವನ್ನೇ ಕೇಳಲಿ. ಇಲ್ಲದಿದ್ದರೆ ಕಿವುಡಾಗಿಬಿಡಲಿ. ನನ್ನ ಚಿತ್ತವೃತ್ತಿಯು ಮತ್ತೇನನ್ನೂ ನೋಡದೆ ಇರಲಿ, ಕೇಳದೆ ಇರಲಿ, ಮುಟ್ಟದೆ ಇರಲಿ. ಏನು? ನನ್ನ ಚಿತ್ತವೃತ್ತಿಯೇ? ಅಲ್ಲ​. ಈ ಚಿತ್ತವೃತ್ತಿಯು ನಿನ್ನದೇ ಆಗಿದೆ. ಪ್ರಭುವೇ! ಇದನ್ನು ನಿನ್ನ ಚರಣಗಳಲ್ಲಿ ಇಟ್ಟುಕೊ. ನನ್ನ ದಯಾಳು ಪ್ರಭುವೇ! ಪ್ರೇಮಿ ಪ್ರಭುವೇ! ಇಟ್ಟುಕೊಳ್ಳಪ್ಪ​. ಇನ್ನು ತಡೆಯಲಾರೆ. ಚಿತ್ತವು ವಿವಶವಾಗುತ್ತಿದೆ. ಒಂದು ಸಲ ಕೃಪೆ ಮಾಡಿಬಿಡಪ್ಪ​. ನೀನು ಕೃಪೆ ಮಾಡಲೇಬೇಕು. ಕೃಪೆ ಮಾಡದೆಯೇ ನೀನು ಬದುಕಲೇ ಆರೆ. ಹೀಗಿರುವಾಗ ವಿಳಂಬವೇತಕ್ಕೆ? ಈಗಲೇ ಮಾಡಿಬಿಡಪ್ಪ​. ಇದೋ ನೋಡು. ಮುಖತಿರುಗಿಸಿ, ಕಣ್ಣು ಮಿಟುಕಿಸದೇ ನಿನ್ನನ್ನು ನೋಡುತ್ತಿದ್ದೇನೆ. ನಿನ್ನನ್ನೇ ನೋಡುತ್ತಿದ್ದೇನೆ. ನನ್ನ ಪ್ರಿಯಕೃಷ್ಣ​! ಪ್ರಿಯಕೃಷ್ಣ​! ಕೃಷ್ಣ​! ಕೃಷ್ಣ​! ಕೃಷ್ಣ​!